Monday, August 13, 2012

ಪರಿಚಯ ನೂರು ವರುಷ ಬಾಳಿರಿ ನೂರು ದೀಪಾ ಬೆಳಗಿರಿ ನೂರು ಬಾಳು ಬೆಳಗಲು ದಿವ್ಯ ಜ್ಯೋತಿ ಆಗಿರಿ.ಇದು ಒಂದು ಚಲನ ಚಿತ್ರದ ಹಾಡಿನ ಸಾಲುಗಳು.ಬಹಳ ಅರ್ತಗರ್ಭಿತವಾಗಿವೆ.ಜೀವನ ಎಂಬುದು ಒಂದು ದೈವ ಕೊಟ್ಟ ವರ.ಅದರಲ್ಲಿ ಮೂರು ವರ್ಗಗಳಿವೆ. ದೈವಾಂಶ;ನಾನು ದೈವ ಪ್ರತಿನಿಧಿ ಎಂದು ಅರಿತು ಸಕಲ ಜೀವರಾಶಿಗಳ ಒಳಿತನ್ನು ಮನಸಿನಲ್ಲಿಟ್ಟು ಬಾಳುವವರು. ಮಾನವಾಂಶ;ಸಾರ್ವಜನಿಕ ಸೇವೆಯ ಮುಸುಕಿನಲ್ಲಿ ಸ್ವಾರ್ಥ ಲಾಭ ಪಡೆದುಕೊಳ್ಳುವ ಸಮೂಹ. ರಾಕ್ಷಸಾಂಶ;ಯಾವ ನಿಯಮಕ್ಕೂ ಒಳಗಾಗದೆ ತಾವೇ ಕಾನೂನಾಗಿ ತಮ್ಮದೇ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಾ ದ್ವೇಷ, ವಂಚನೆ, ಅಸೂಯೆಗಳ ಅಗರವಾಗಿರುವ ಸಮೂಹ. ಅಂದರೆ ಮೊದಲನೆಯ ದರ್ಜೆಯೆ ಶಾಶ್ವತ ಕೀರ್ತಿ. ಎರಡೆನೆಯ ದರ್ಜೆಗೆ ಮೊದಲು ಪಶ್ಚಾತಾಪ, ನಂತರ ಉಳಿವು. ಮೂರನೆಯ ದರ್ಜೆಗೆ ಶಾಶ್ವತ ಅಳಿವು. "ಎಂದರೋ ಮಹಾನುಬಾವುಲು, ಅಂದರಿಕಿ ವಂದನಮು" ಎಂಬ ಶ್ರೀ ತ್ಯಾಗರಾಜರ ಕೃತಿಯಂತೆ ’ಎಂದು ನಮ್ಮೊಡನಿದ್ದು ಎಲ್ಲರ ಅನುರಾಗ ಗಳಿಸಿ, ನಮ್ಮೆಲ್ಲರ ನಲ್ಮೆಗೆ ಶ್ರಮಿಸುತ್ತಿರುವ ಧೃವತಾರೆ, ’ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳಿಗೆ ಈ ಕೃತಿಯ ಸಮರ್ಪಣೆ. ವಿಷಯ ಸೂಚಿಕೆ ================ ೧,ಶತಾಯುಷಿ. ೨.ತುಮಕೂರು. ೩.ಶಿವಗಂಗೆ ೪.ಸಿದ್ಧ ಗಂಗೆ. ೫.ಶ್ರೀ ಶಿವಕುಮಾರ ಸ್ವಾಮಿಗಳು. ೬.ಶ್ರೀ ಶಂಕರ. ೭.ರುದ್ರ-ಚಮಕಗಳ ಹಿರಿಮೆ. ೮.ಶಿವ ಪ್ರಧಾನ ಹೇಗೆ? ೯.ತ್ರಿಮುರ್ತಿಗಳು.ಅವರ ಕರ್ತವ್ಯ-ಅವರ ನಾಯಕಿ. ಅಂಬಿಕೆ ೧.ಶತಾಯುಷಿ. -------------- ನೂರು ವರುಷಗಳು ಬಾಳೆ ಹರಸುವರು ಎಲ್ಲಾ ಆದರೆ ಅದರಂತೆ ನಾವ್ ಬಾಳ ಬೇಕಲ್ಲ ರುಜು ಮಾರ್ಗದಲಿ ನಡೆವ ಹಂಬಲವದಿಲ್ಲ ಪಾಪಗಳನೇ ನಿತ್ಯ ಮಾಡುತಿಹರಲ್ಲ ಆಸೆ, ಲೋಭ, ಕಾಮನೆಗಳು ಯಾರನ್ನು ಬಿಟ್ಟಿಲ್ಲ ಬುದ್ಧಿ ಹೇಳುವ ಜನರ ಹುಚ್ಚರೆನ್ನುವರಲ್ಲ ವೈಭವದ ಜೀವನವು ತಾತ್ಕಾಲಿಕವದಲ್ಲ ವೈರಾಗ್ಯವಿದ್ದವನು ಲೋಕವಾಳುವನಲ್ಲ ಅವನೆಂದೂ ಹೊಗಳಿಕೆಗೆ ಆಸೆಪಡುವವನಲ್ಲ ಹೃದಯದಲಿ ಹರನನ್ನು ನಿತ್ಯ ನೆನೆಯುವನಲ್ಲ, ನೀತಿ ನಿಯಮಗಳಿಗೆ ನಮಿಸಿ ನಡೆಯುವನಲ್ಲ ಅವನೇ ಶತಾಯುಷಿಯು ಸಂದೇಹವಿಲ್ಲ. ೨.ತುಮಕೂರು ============ ನೂರು ಜನ ವಾಸಿಸಲು ಅದು ಸಣ್ಣ ಊರು ಬಹು ಜನರು ವಾಸಿಸಲು ಅದು ದೊಡ್ಡ ಊರು ಜನ್ಮ ಪಡೆದು ಬೆಳದರೆ ಅದುವೆ ಹುಟ್ಟೂರು ಕೀರ್ತಿಯನು ತಂದರೆ ಅದುವೆ ಹೆಮ್ಮೆಯ ಊರು ಶಿವನಾಸೆಪಟ್ಟು ನೆಲಸಿದ ಊರು ತುಮಕೂರು ಅವನ ಆರಾಧನೆಗೆ ಹೆಸರಾದ ಊರು ಉಮಾ ಸ್ಕಂದ ಗಣಪರೊಡನೆ ನೆಲಸಿದ ಊರು ಉತ್ತುಂಗದಂತೆ ಪ್ರಗತಿ ಸಾಧಿಸಿದ ಊರು ತಲೆಯು ಬಿಸಿಯಾದಾಗ ತುಮ್ [ನೀನು] ಒಂದೆಡೆ ಕೂರು ಶಿವನ ನೆನೆಯುತ ಹರ್ಷಲೋಕದಲಿ ಹಾರು ಏನೆ ಕ್ಲೇಶವಿದ್ದರೂ ಅವಗೆ ಸಲಿಸಲು ದೂರು ಪರಿಹರಿಸುವನು ಶಿವನು ಆಸರೆ ಬೇರಿನ್ಯಾರು. ೩.ಶಿವ ಗಂಗೆ. =============== ಪುಣ್ಯ ನದಿಯಾಗಿಹಳು ಈ ನಮ್ಮ ಗಂಗೆ ಪಾಪವನು ಹರಿಸುವಳು ಈ ನಮ್ಮ ಗಂಗೆ ಒಮ್ಮೆ ಪಯಣಿಸಿ ಜಳಕ ಮಾಡಿದರೆ ಸಾಕು ಮುಕ್ತಿಯನು ನೀಡುವಳು ಈ ನಮ್ಮ ಗಂಗೆ ಶಿವನ ಜಟೆಯಲಿ ಇಹಳು ಈ ನಮ್ಮ ಗಂಗೆ ಭಗೀರತನ ಮೊರೆ ಕೇಳಿ ಈ ನಮ್ಮ ಗಂಗೆ ಭರದಿ ಶಿವಜಟೆಯಿಂದ ಧುಮುಕಿದಳು ಗಂಗೆ ಶಿವನು ತಡೆಯಲು ಜಟೆಯಲುಳಿದಿದ್ದಳು ಗಂಗೆ ಭಕ್ತನಾ ಮೊರೆ ಕೇಳಿ ಧರೆಗಿಳಿದಳು ಗಂಗೆ ಶಿವನ ಪರಮ ಪ್ರಿಯಳು ಈ ನಮ್ಮ ಗಂಗೆ ಶಂಕರರ ಹರಸಿದಾ ಶಾರದೆಯ ಒಡಗೂಡಿ ಶಂಕರನ ಭಕ್ತರನು ಹರಸುತಿಹ ಶಿವಗಂಗೆ ೪.ಸಿದ್ದ ಗಂಗೆ --------------- ಶಿವನಜಟೆಯಿಂದ ಬಂದವಳು ಗಂಗೆ ಭಗೀರಥನ ದಯೆಯಿಂದ ಧರೆಗಿಳಿದಳು ಗಂಗೆ ಕಾಶಿಯಲಿ ಹರಿದಿಹಳು ಈ ಪುಣ್ಯ ಗಂಗೆ ಆಶ್ರಯಿಸಿದವರನು ಹರಸುತ್ತಿಹಳು ಗಂಗೆ ಎತ್ತರದಿ ಗಿರಿಯಾಗಿ ಕಂಗೊಳಿಸೆ ಶಿವಗಂಗೆ ಶಾರದೆಯು ಶಂಕರನು ನೆಲಸಿರುವ ಶಿವಗಂಗೆ ಅಧ್ಯಾತ್ಮ ವಿದ್ಯೆಯನು ನೀಡುತಿಹ ಶಿವಗಂಗೆ ಅಮರತ್ವದೆಡೆಗೆ ಕೊಂಡೊಯ್ಯುತಿಹ ಶಿವಗಂಗೆ ಬದಿಯಲ್ಲೆ ಉದಿಸಿಹುದು ತಾ ಜ್ಞಾನ ಗಂಗೆ ಶಾರದೆಯ ಕರುಣೆಯ ವರವೀವ ಗಂಗೆ ಅರಸಿದವರಿಗೆ ಅಶನ ಜ್ಞಾನ ನೀಡುವ ಸಿದ್ದಗಂಗೆ ಸುಸಂಸ್ಕೃತ ಪೌರರನು ನಾಡಿಗೀಯುತಿಹ ಸಿರಿಗಂಗೆ ೫.ಶ್ರೀ ಶಿವಕುಮಾರ ಸ್ವಾಮಿಗಳು ----------------------------- ಶಿವನೆ ಇಂದಿಲ್ಲಿ ಯತಿಯಾಗಿ ಬಂದರೇ ದಯಾಸಾಗರನೇ ಇಂದಿಲ್ಲಿ ಯತಿಯಾಗಿ ಬಂದರೇ ಮೌನದಲೆ ನುಡಿಯುವವ ಯತಿಯಾಗಿ ಬಂದರೇ ಕಾಯಕದ ಕಲಿಪುರುಷ ಯತಿಯಾಗಿ ಬಂದರೇ ದೀನದಲಿತರ ಪ್ರಭುವೆ ಯತಿಯಾಗಿ ಬಂದರೇ ಅನ್ನಪೂರ್ಣೆಯ ಕುವರ ಯತಿಯಾಗಿ ಬಂದರೇ ಜ್ಞಾನದಾನಿಯು ತಾನು ಯತಿಯಾಗಿ ಬಂದರೇ ಜ್ಞಾನಜ್ಯೋತಿಯು ತಾನು ಯತಿಯಾಗಿ ಬಂದರೇ ಸಿದ್ದಗಂಗೆಯ ರತ್ನ ಯತಿಯಾಗಿ ಬಂದರೇ "ಸಿದ್ಧ" ಸೇವೆಗೆ ಎಂದವರು ಯೆತಿಯಾಗಿ ಬಂದರೇ ಸಿರಿ ತೊರೆದು ಗುರುವಾಗೆ ಯತಿಯಾಗಿ ಬಂದರೇ ಸಿದ್ದಗಂಗೆಯ ಪವಾಡ ಪುರುಷ ಯತಿಯಾಗಿ ಬಂದರೇ ೬.ಶ್ರೀ ಶಂಕರ. ----------------- ಹಿಮಾಲಯದಲಿ ನೀನು ನೆಲಸಿರುವೆ ಶಂಕರ ಶಿರದಲ್ಲಿ ಗಂಗೆಯನು ಧರಿಸಿರುವೆ ಶಂಕರ ಕಂಠವನು ನಾಗನು ಅಲಂಕರಿಸಿರಲು ಶಂಕರ ಜೊತೆಯಲ್ಲಿ ಪಾರ್ವತಿಯು ಕುಳಿತಿಹಳು ಶಂಕರ ಗಣಪ ಸ್ಕಂದನೊಡಗೂಡಿ ಶಂಕರ ವಂದಿಸಲು ಫಲ ಪರೀಕ್ಷೆ ಮಾಡಿದ್ದೆ ಶಂಕರ ತಾಯಿ ತಂದೆಯರ ಗಣಪನು ಸುತ್ತಿರಲು ಶಂಕರ ಜಗವನ್ನು ಸ್ಕಂದನು ಸುತ್ತಿದನು ಶಂಕರ ಸೃಷ್ಟಿಗೆ ಬ್ರಹ್ಮ ರಕ್ಷಣೆಗೆ ಹರಿ ಸಂಹಾರಕೆ ನೀನೆ ಕಾರಣ ಶಂಕರ ಸತತ ಧ್ಯಾನದಿ ಕುಳಿತು ಸಾತ್ವಿಕರ ರಕ್ಶಿಸುವೆ ಶಂಕರ ಪಣ ತೊಟ್ಟು ಭಕ್ತರ ಕಾಯುತಿಹೆ ಶಂಕರ ಪಾಅದದ್ವಯ ಭಜಿಸಿರಲು ಪಾಲಿಸುವೆ ಶಂಕರ ೭.ರುದ್ರ-ಚಮಕಗಳ ಹಿರಿಮೆ --------------------------- ದೇವನ ನೆನೆಯುವಾ ಮಾರ್ಗವೇ ಮಂತ್ರ ಅವನ ಶೀಘ್ರ ಬೇಡಲು ಅದುವೆ ತಂತ್ರ ಪ್ರಾಪಂಚಿಕ ಸುಖದ ಬಾಳು ತಾ ಯಂತ್ರ ಅಧ್ಯಾತ್ಮದ ಮಾರ್ಗ ಅರಸುವವನು ಸ್ವತಂತ್ರ ಕೈಲಾಸದಲಿ ಕುಳಿತಿಹನು ತಾ ರುದ್ರ ಅವನ ನೆನೆಯಲು ಮೋಕ್ಷಕೆ ಸ್ಥಾನ ಭದ್ರ ಅವನ ಸ್ತುತಿಸುವ ಸುಲಭ ಮಾರ್ಗವೇ ರುದ್ರ ಅದರಿಂದ ತಣಿಯುವುದು ಶಂಕರನ ರೌದ್ರ ಅವನ ನಾವ್ ಬೇಡುವ ವರಗಳೇ ಚಮಕ ಸಾಮಾನ್ಯರಿಗೆ ಅದು ಪ್ರಾರ್ಥನೆಯ ಗಮಕ ಅವನ ಅನುಗ್ರಹವೆ ಕಾಯುವುದು ಕೊನೆತನಕ ಒಲಿದರೆ ನೀಡುವನವನು ಮೋಕ್ಷದ ಕನಕ ೮.ಶಿವ ಪ್ರಧಾನ.ಹೇಗೆ. ---------------------- ಈಜಗದಿ ಹರಿಹರರ ಭೇದವೆಂಬುದು ಇಲ್ಲ ಎಲ್ಲವೂ ಮಾನವರ ಸೃಷ್ಟಿಯೇ ಅಲ್ಲ ಸೃಷ್ಟಿ ಸ್ತಿತಿ ಲಯಕಾರ್ಯ ತ್ರಿಮೂರ್ತಿಗಳದೆ ಅಲ್ಲ ಅವರೆಲ್ಲ ಅವರ ಕಾರ್ಯ ನಿರ್ವಹಿಸುತಿಹರಲ್ಲ ಶಿವನೆ ಹೇಳಿದ ರಾಮನಮವಾ ಜಪಿಸೆಂದು ಹರಿಯೆ ಅಳಿಸಿದ ಭಸ್ಮಾಸುರನ ಹರನಿಗಂದು ಭೇದವೆಲ್ಲಿದೆ ಅವರೆ ಹೇಳಿರಲು ಒಂದೆಂದು ಯವ ರೂಪದಲಾದರೂ ಅವನೇ ದೀನ ಬಂಧು ಒಮ್ಮೆ ವರಾಹನಾಗಿ ವಿಷ್ಣು ಭೂಮಿಯಡಿ ಸಾಗಲು ಹಂಸ ರೂಪದಿ ಬ್ರಹ್ಮ ಸ್ವರ್ಗದಲಿ ಅರಸಿರಲು ಹರನ ಮೂಲವು ಅವರಿಗೆ ದೊರಕಲೇ ಇಲ್ಲ ಜ್ಯೋತಿ ರೂಪದಿ ಬಂದು ಶಿವ ಹಿರಿಮೆ ತೋರಿದನಲ್ಲ ೯.ತ್ರಿಮೂರ್ತಿಗಳ ಕರ್ತವ್ಯ ಅವರ ನಾಯಕಿ-ಶ್ರೀ ಅಂಬಿಕೆ -------------------------------------------------- ಮಾನವನು ಜಗದಲಿ ಹುಟ್ಟಲೇ ಬೇಕು ಹಿಂದೆ ಮಾಡಿದ ಕರ್ಮಫಲ ಅನುಭವಿಸಲೇ ಬೇಕು ಈ ಜಗದಿ ಹೆಚ್ಚು ಒಳಿತು ಮಾಡಿರಬೇಕು ಮುಂದೆ ಬರುವ ಪುಣ್ಯ ಫಲ ಪಡೆಯಲೇ ಬೇಕು ಸೃಷ್ಟಿ ಕರ್ಯವನು ನಡೆಸುವವ ಬ್ರಹ್ಮ ಎಲ್ಲರನು ರಕ್ಷಿಸಿ ಪೊರೆಯುವವನು ಹರಿ ಲಯಗೊಳಿಸಿ ಹರಸುವವನು ಸ್ವಾಮಿ ಮದನಾರಿ ಇದು ಮೊದಲಿನಿಂದಲೂ ನಡೆದು ಬಂದಿಹ ದಾರಿ ಇವರೆಲ್ಲರಿಗು ನಾಯಕಿಯೆ ಆದಿಶಕ್ತಿ ಸಂಪದ ವಿವೇಕ ಜೊತೆ ಬಲ ನೀಡುವಾ ಶಕ್ತಿ ತಾಯಿಗೆ ಶರಣಾಗಿ ಪ್ರಕಟಿಸಲು ಭಕ್ತಿ ನೀಡುವಳು ಜಗದ ವಿರಕ್ತಿ ಅತ್ಯಮೂಲ್ಯ ಮುಕ್ತಿ. ಅರ್ಪಣೆ -------- ಶ್ರೀ ಶಂಕರನ ಸೇವೆಗೆ ತಮ್ಮನ್ನೇ ಅರ್ಪಿಸಿಕೊಂಡು ಸಿರಿದೇವತೆಯನ್ನು ತಮ್ಮ ಕ್ಷೇತ್ರದಲ್ಲೇ ಸೆರೆಹಿಡಿದು ಉದ್ದ ಭಾಷಣ ಮಾಡದೆ ಕಾಯಕವ ನಡೆಸುತ್ತಾ ಗಂಭೀರ ವ್ಯಕ್ತಿತ್ವದೊಂದಿಗೆ ಬೆಳಗುತ್ತಾ ಗಾನಕ್ಕೆ ತಲೆದೂಗುವ ರಸಿಕನಂತೆ ಆಕರ್ಷಿಸುತ್ತಾ ಶಿವನ ಅರಾಧನೆಯನ್ನೇ ತಮ್ಮ ಜೀವನದ ಗುರಿಯಾಗಿಸಿ ವಸುಧೆಯೊಳಿರುವ ಅಜ್ಞಾನವನ್ನು ನೀಗಿಸಿ ಕುಳಿತೇ ಜಗದ ಆಗುಹೋಗುಗಳನ್ನು ಆಲಿಸುತ್ತಾ ಮಾದರಿ ಕ್ಷೇತ್ರವಾಗಿ ಶ್ರೀ ಸಿದ್ಧಗಂಗೆಯನ್ನು ಆಗಿಸಿ ರಣರಂಗದ ಯೋಧನಂತೆ ಶಿಕ್ಷಣ ಕ್ಷೇತ್ರದಲ್ಲಿ ಹೋರಾಡುತ್ತಾ ಸ್ವತಂತ್ರವೆಂದರೆ ’ಅಜ್ಞಾನದಿಂದ ಬಿಡುಗಡೆಯೆಂದು ಸಾರಿ ಮಿತ ಭೋಜನ, ಮಿತ ಮಾತು, ಮಿತ ಶಯನ, ಅಮಿತ ಸೇವೆಯನ್ನೇ ಉಸಿರಾಗಿಸಿ ಗಗನದಲ್ಲಿ ಮಿನುಗುವ ತಾರೆಯಂತೆ ಮುಗಿಲೆತ್ತರಕ್ಕೇರಿ ಬಾಳುವುದು ಹೇಗೆಂದು ತೋರುತಿಹ ದಾರಿದೀಪಕ್ಕೆ ಈ ತೊದಲು ನುಡಿಗಳ ಸಮರ್ಪಣೆ. ------------------------------------------------------------------- ಷಣ್ಮುಖ ಪ್ರಿಯ
ಓ ೧೨.ಓ/ಮನಸೇ ========= ಏ/ನಾ ಮನಸೇ ನೀಕು ದುಖಮೈಯ್ಯಿಂದಾ ಏಮಿ ಕಾರಣಮು ಏಮಿ ಪರಿಹಾರಮು ಅನೇದಿ ತೆಲಿಸಿಂದಾ ಮಮತ ಮಮಕಾರಮನೇ ಬಂಧನಮು ದುಖ್ಖ ಕಾರಣಮು ದಾನಿ ವದಲಿತೇ ನೀಕು ಎಪ್ಪುಡೂ ಜೀವಿತಮೇ ಸುಖಮು. ಮಾರ್ಗಮು ತೆಲಿಯಕ ಬಾಧ ಪಡಿತೇ ದುಖ್ಖಮು ಪೋತುಂದಾ ಮಾ ಗುರು ಪಾದಾರವಿಂದಮು ಪಟ್ಟಿತೆ ಸೌಖ್ಯಮು ತೆಲಿಸಿಂದಾ ದೇಹಭಾದಲು ಪೋವಾಲಂಟೆ ವೈದ್ಯುಡು ಕಾವಾಲಿ ಮನಸುನಿ ಬಾಧಾ ಪೋವಾಲಂಟೆ ಮೋಹಮು ವದಲಾಲಿ ಅಧ್ಯಾತ್ಮ ಮಾರ್ಗಮು ಚೂಪಿಂಚೆ ಗುರುಚರಣಮು ಪಟ್ಟಾಲಿ ಆ ಗುರು ಚೂಪಿನ ಮಾರ್ಗಮುಲೋ ಎಪ್ಪುಡೂ ನಡವಾಲಿ ಅಹಂಕಾರಮು ಅಂಧಾಭಿಮಾನಮು ಮರಚೀ ಪೋವಾಲಿ ಅನನ್ಯ ಭಕ್ತಿತೊ ಆಚಾರ್ಯ ಪುರುಷುನಿ ವೆದುಕೀ ವೆಳ್ಳಾಲಿ ಆವನಿಲೋ ಉನ್ನ ಆ ಗುರುದೇವುನಿ ಪಾದಾಲು ಪಟ್ಟಾಲಿ ಆ ಗುರುದೇವುಲು ಚಪ್ಪಿನ ಮಾರ್ಗಮುಲೋ ಕ್ಷೇಮಂಗ ವೆಳ್ಳಾಲಿ ಆಶಲು ಪಾಶಾಲು ಭೋಗಮುನಿಂಚಿ ಯೋಗಾನಿಕಿ ಮಾರ್ವಾಲಿ ಅತ್ಯುನ್ನತಮೈನ ಆನಂದಮು ಪೊಂದಿ ಸ್ಥಿರಮುಗ ಉಂಡಾಲಿ ================================================ ೧೨.ತಲ್ಲಿ --------- ತಲ್ಲಿನಿ ದರ್ಶನಂ ಚೇಯಂಡಿ ಮಾ ತಲ್ಲಿನಿ ದರ್ಶನಂ ಚೇಯಂಡಿ ಭಕ್ತಿತೊ ವಂದನಂ ಚೇಯಂಡಿ ಮಾ ತಲ್ಲಿನಿ ಅನುಗ್ರಹಂ ಪೊಂದಂಡಿ ಶೃಂಗೇರಿ ಕ್ಷೇತ್ರಮುಲೋ ಆಸೀನುಲೈ ಅನುಗ್ರಹಿಂಚೆ ಮಾ ತಲ್ಲಿ ಶೀಘ್ರಂ ಅನುಗ್ರಹಂ ಚೇಯಾಲನಿ ನಿಲಿಚೇ ತಲ್ಲಿನಿ ಚೂಡಂಡಿ ಆಚಾರ್ಯ ಪುರುಷುಲ ಆರಾಧನಾ ಆನಂದಮುತೋ ಸ್ವೀಕರಿಂಚಿ ಆವನಿಕಿ ವಚ್ಚೇ ಭಕ್ತುಲನು ರಕ್ಷಿಂಚೇ ತಲ್ಲಿನಿ ಚೂಡಂಡಿ ಜ್ಞಾನ ವೈರಾಗ್ಯ ಮೋಕ್ಷಮುನಿ ವರಮುಗಾ ಇಚ್ಚೇ ಮಾ ತಲ್ಲಿ ನವ್ವುತೊ ನಿಲುಚೀ ಕಾಪಾಡೇ ತಲ್ಲಿನಿ ಅಂದರು ಚೂಡಂಡಿ ಈ ಕ್ಷೇತ್ರಮು ವೃದ್ಧಿ ಪೊಂದಾಲಿ ಈ ಕ್ಷೇತ್ರಾನಿಕಿ ಮಂಚಿದಿ ಕಾವಾಲಿ ಈ ಕ್ಷೇತ್ರಮುಲುಂಡೇ ತಲ್ಲಿ ಮಹಿಮಾ ವಿಶ್ವ ವಿಖ್ಯಾತಮು ಕಾವಾಲಿ =========================== ೧೪.ಶ್ರೀ ರಘು ರಾಮಾ --------------- ಎಕ್ಕಡ ಉಂಡಾವು ಚಪ್ಪು ಶ್ರೀರಘುರಾಮಾ ಎವರುನಿ ಆಡುಗಾಲಿ ರಘುರಾಮಾ ಏಮಿ ನಾಕು ತೆಲಿಯದು ಶ್ರೀರಘುರಾಮಾ ಏಮಿ ಚೇಯಾಲನಿ ಚಪ್ಪು ಶ್ರೀ ರಘುರಾಮಾ ಸೌಮಿತ್ರಿ ಜತಲೋ ಸ್ವಾಮಿ ನೂವು ಉನ್ನಾವು ಸೀತಮ್ಮ ಜತೆಲೋ ಸ್ವಾಮಿ ನೂವು ಉನ್ನಾವು ಮಾರುತಿ ಜೊತಲೋ ಸ್ವಾಮಿ ನೂವು ಉನ್ನಾವು ಭರತುನಿ ಚೂಡಾಲನಿ ನೂವು ವೆಳ್ಯಾವು ಅಯೋಧ್ಯ ನಗರಿಲೋ ನೂವು ಉನ್ನಾವಾ ಮಿಥಿಲಾ ನಗರಾನಿಕಿ ಪಯಣಿಂಚಿನಾವಾ ಸುಗ್ರೀವುನಿ ಚೂಡಾಲನಿ ಕಿಷ್ಕಿಂದ ವೆಳ್ಯಾವಾ ವಿಭೀಷಣುನಿ ಮೊರವಿನಿ ಲಂಕಾನಗರಂ ವೆಳ್ಯಾವಾ ಇಂಕ ವದ್ದು ಪರೀಕ್ಷ ಸ್ವಾಮಿ ಕನುಪಿಂಚವಯ್ಯ ಕನುಪಿಂಚಿ ನೀ ಕರುಣ ಚೂಪು ಚೂಪಿಂಚವಯ್ಯ ನೀ ಅನುಗ್ರಹಮು ವದಲಿ ನಾಕೇಮಿ ಉಂಡಯ್ಯ ದಾನಿ ಇಚ್ಚಿ ಕಾಪಾಡವಯ್ಯ ಶ್ರೀ ರಘುರಾಮಾ ========================================= ೧೫.ಅನ್ನಿ ನೂವೇ----- ---------------------- ಪರಬ್ರಮ್ಮುಡು ನೂವೇ ಪರಮಾತ್ಮುಡೂ ನೂವೇ ಶಿವುಡು ಬ್ರಹ್ಮುಡು ಪೂಜಿಂಚೆ ಪರಂಧಾಮುಡು ನೂವೇ ಜಗಮುಲೋ ಚೂಸೇ ಅನ್ನಿ ವಸ್ತುವೂ ನೂವೇ ದಾನಿ ಸೃಷ್ಟಿಂಚಿನ ಚತುರುಡೂ ನೂವೇ ----------------------------------- ನೀ ಸ್ವರೂಪಂಗ ಸೃಷ್ಟಿಂಚಿನ ಮನುಷಿನಿ ಜೀವಿತಾನಿಕಿ ಕಾರಣಮೂ ನೂವೇ ಪ್ರಕೃತಿ ಸೌಂದರ್ಯಮು ನೀಲಾಕಾಶಮು ಗಿರಿ ಕಾನನಮು ಸಾಗರಮೂ ನೂವೇ -------------------------------------- ಪಂಚಭೂತಮೂ ನೂವೇ ಪಂಚೇಂದ್ರಿಯಮೂ ನೂವೇ ಸಕಲ ವಿದ್ಯಾಲು ನೂವೇ ವೇದ ಶಾಸ್ತ್ರಾಲು ನೂವೇ ಸಂಗೀತ ನಾಟ್ಯ ಶಾಸ್ತ್ರ ಸಾರಾಲು ನೂವೇ ಭಾಸ್ಕರ ಶಶಿ ತಾರಾ ಸಮೂಹಮು ನೂವೇ ----------------------------------- ಸೃಷ್ಟಿ ಸ್ಥಿತಿ ಲಯ ಕಾರಕುಡೂ ನೂವೇ ಮಾರ್ಗಮು ಚೂಪಿಂಚೆ ಮಾರ್ಗ ಬಂಧುವು ನೂವೇ ಮಾಕೆಪ್ಪುಡು ಚೇಯಿ ಪಟ್ಟಿ ನಡಪಿಂಚೇದಿ ನೂವೇ ಮಾಧವುಡು ಮಾನವುಡು ಒಕಟೇ ಅನಿ ಚಪ್ಪಿಂದಿ ನೂವೇ-- ---------------------------------------------- ೧೭.ಓ ಕಾರ್ತಿಕೇಯ -------------- ಇದಿ ನ್ಯಾಯಮಾ/ಓ/ಕಾರ್ತಿಕೇಯ ಇದಿ/ನ್ಯಾಯಮಾ/ಶ್ರೀ ಸುಬ್ರಮಣ್ಯ ಏಮಿ/ಚೇಸಿನಾನು/ಅನಿ/ನಾಕು/ ಶಿಕ್ಷ ನೂವು/ವದಲಿತೇ/ನಾಕು/ಏದಿ/ರಕ್ಷ ------------------------------ ಚೇಸಿನ/ದೋಷಾನಿಕಿ/ಶಿಕ್ಷ/ನ್ಯಾಯಂ ಕಾನಿ/ದೂರ/ಚೇಸೇದಿ/ಏಮಿ/ ನ್ಯಾಯಂ ವೇರೆ /ಶಿಕ್ಷ ಇಚ್ಚಿ/ಶಿಕ್ಷಿಂಚವಯ್ಯ ದೂರ/ಚೇಸಿತೆ/ಬ್ರತುಕಲೇನು/ಸುಬ್ಬೈಯ್ಯ ----------------------------------- ಮೋಹಾಮನೇ/ಅಂಧಕಾರಮುನುಂಡಿ ವಿಡುದಲ/ಇಚ್ಚಿ/ರಕ್ಷಿಂಚವಯ್ಯ ಮಮಕಾರಮನೇ/ಗಜಮುಣೀ/ಸಂಪಿ ಮತಿ/ಇಚ್ಚಿ/ನನ್ನು/ಕಾಪಾಡವಯ್ಯ. -------------------------------- ಚೂಡಾಲನಿ/ಇಪ್ಪುಡು/ಆಶ/ವಚ್ಚಿಂದಯ್ಯ ದಯ/ಚೇಸಿ/ದರ್ಶನ/ಭಾಗ್ಯ/ಮೀಯವೈಯ್ಯ ನೇ/ಸೇವಾ/ಭಾಗ್ಯಂ/ನಾಕೆಪ್ಪುಡು/ಇಚ್ಚಿ ನಾ/ಜೀವಿತಂ/ಪಾವನಮು /ಚೇಯವಯ್ಯ .................................. ನೇನು/ದೇಹಂ/ಮಾತ್ರಂ/ನೂವು/ನಾ/ಪ್ರಾಣಂ ಪ್ರಾಣಮು/ಲೇಕ/ಜೀವಿತಮ್/ಉಂಡೇದಿ/ಅಸಾಧ್ಯಮ್ ಚೇಸಿನಾ/ತಪ್ಪಲನ್ನಿ/ ದಯಚೇಸಿ/ಕ್ಷಮಿಂಚಿ ಬ್ರೋವರಾ/ಸತತಮು/ನನ್ನು/ಶ್ರೀ/ಸುಬ್ಬಯ್ಯ ----------------------------------------
೧೦.ಚಿದಂಬರ ನಟರಾಜ ---------------------- ಚಿದಂಬರಮುಲೋ ಆಡಿನ ನಟರಾಜ ನೀಕು ನಾ ನಮಸ್ಕಾರಮು ಆಡಿನದಿ ಚಾಲು ದಯಚೇಸಿ ರಾವಯ್ಯ ಭಕ್ತಪಾಲನಕಿ ಓ ಶಂಕರಾ..........೧. ಅಹಂಕಾರಮನೇ ಮದ ಗಜಮು ಉಂಡಗ ವಿನಯಮು ಕನಪಡಲೇದಯ್ಯ ಆರ್ತತ್ರಾಣಪರಾಯಣ ದೇವ ಆದರಿಂಚಿ ನನು ಕಾಪಾಡವಾ..........೨ ಸಂಸಾರಮು ಬಂಧನಮು ನನ್ನು ಬಂಧಿಂಚಿ ಮೊಕ್ಷಮು ಮರೀಚಿಕ ಅಯ್ಯಿಂದಯ್ಯ ನಾ ಮೊರ ವಿನಿ ಇಪ್ಪುಡು ಧಾವಿಂಚಿ ವಚ್ಚಿ ವಿಡುದಲ ಚೇಯವಯ್ಯ ವಿಶ್ವೇಶ್ವರಾ........೩ ನೀ ನಾಮಮು ನಾ ಗುಂಡಲೋ ಪಡಿ ನಿರಂತರ ಆನಂದಮು ದೊರಕಿಂದಯ್ಯಾ ನೀ ದಯಮುಂಟೇ ರಾಳ್ಳು ದೇವುಡೈ ಮಾರೇದುಲೊ ಆಶ್ಚರ್ಯಮು ಲೇದಯ್ಯಾ .............೪ ೧೧.ಕೈವಾರ ನಾರಾಯಣ. --------------------- ನಿನ್ನು ಚೂಡಾಲನಿ ಇಪ್ಪುಡು ವಚ್ಚಿತಿನಿ ನಾರಾಯಾಣಾ ನೂವು ಕರುಣತೋ ದರ್ಶನಮುನಿ ಇಚ್ಚಿತಿವಿ ನಾರಾಯಣಾ..........೧. ಕೈವಾರಮುಲೋ ಕರುಣ ಚೂಪಿಂಚಿ ನೆಲಚಿನಾವು ನಾರಾಯಣಾ ಕೈವಲ್ಯಮುನಿ ನೂವು ತ್ವರಗ ಇಚ್ಚಿ ಕಾಪಾಡವಯ್ಯ ನಾರಾಯಣಾ-----------೨. ಯೋಗಿ ನಾರೇಯಣ ಯತಿವರ್ಯುಲು ಇಕ್ಕಡ ನೆಲಚಿ ನಾರಾಯಣಾ ತಪಮು ಚೇಸಿ ನೀ ಅನುಗ್ರಹಮು ಪೊಂದಿನಾರು ನಾರಾಯಣಾ---------------೩. ಕೊಂಡ ಪೈನ ಉಂಡೇ ಗವಿಲೋ ನಿಷ್ಟತೋ ನಾರಾಯಣಾ ನಾರಸಿಂಹುನಿ ಧ್ಯಾನಮು ಚೇಸಿ ಅಮರುಲೈನಾರು ನಾರಾಯಣಾ------------೪. ಅನ್ನದಾನಮು ಅಖಂಡಮುಗಾ ನಡಚುತುನ್ನದಿ ನಾರಾಯಣಾ ಅನ್ನದಾನಮು ಮಂಚಿ ದಾನಮು ಅನ್ನೇದಿ ನಿಜಮೇ ನಾರಾಯಣಾ..............೫ ನೀ ಅನುಗ್ರಹ ವರಮುನಿ ಇಪ್ಪುಡು ಭಕ್ತುಲಕಿಚ್ಚಿ ನಾರಾಯಣಾ ಸತತಮು ರಕ್ಷಿಂಚವಯ್ಯ ದಯಾನಿಧಿ ಸ್ವಾಮಿ ಕೈವಾರ ನಾರಾಯಣಾ............೫. ------------------------------------- ಶ್ರೀ ವೆಂಕಟೇಶ್ವರುಡು. ====================== ಕಲಿಯುಗ ಪ್ರತ್ಯಕ್ಷ ದೈವಮುಗಾ ವಿಝೃಂಬಿಂಚೆ ಶ್ರೀ ಶ್ರೀನಿವಾಸ ಸ್ವಾಮಿವಾರಿ ದರ್ಶನಂ ಅತಿ ದುರ್ಲಭಂ.ಪೂರ್ವ ಜನ್ಮುಲ ಪುಣ್ಯಮುತೋ ದೊರಕಿತೇ ಅದು ಭಕ್ತುಲ ಅದೃಷ್ಟಮ್.ದರ್ಶನಮು ಚೇಯಾಲನಿ ಸಂಕಲ್ಪಿಂಚಿ ಆ ಆಕಾಂಕ್ಷಕು ನೀಳ್ಳು ಪೋಸಿ ವೃಕ್ಷಮೈನಮೀಟ ಆ ಫಲಾನ್ನಿ ಸೇವಿಂಚೆ ಆನಂದಮು ಅಂದರಿಕಿ ರಾದು. ಆ ಸ್ವಾಮಿ ಎದುರುಗ ನಿಲುಚಿ ಮಾಟಲು ರಾಕ ಮನಮುತೋ ಕಣ್ಣೀರು ಪೆರುಗಿ ವಂದನಮು ಚೇಸಿನಟ್ಲು ಕಂಪನಮು ಅನುಭವಿಂಚಗ ರೋಮಾಂಚತುಲೈ ಅನುಭವಿಂಚೆ ಆ ಆನಂದಮು ಸಾನ್ನಿಧ್ಯಮು ಅವರ್ಣನೀಯಮು.ಐತೇನೂ ಶ್ರೀ ರಾಮಚಂದ್ರುನಿ ಚೂಸಿನ ಶ್ರೀ ತ್ಯಾಗರಾಜಸ್ವಾಮಿ, ಶ್ರೀ ಶ್ರೀನಿವಾಸುನಿ ಸೇವಿಂಚಿನ ಶ್ರೀ ಅನ್ನಮಾಚಾರ್ಯ, ಶ್ರೀ ಶಾರದಾಮಾತುನಿ ಚೂಸಿ ಪೊಂಗಿ ಪೋಯಿನ ಶ್ರೀ ಶಂಕರಾಚಾರ್ಯ, ಈ ಮಹನೀಯುಲು ವಾರಿ ಅನುಭವಾನ್ನಿ ಭಕ್ತುಲತೋ ಪಂಚುಕೋವಾಲನಿ ಪ್ರಯತ್ನಿಂಚಿ, ಸಂಗೀತಂ. ಶ್ಲೋಕರೂಪಮುತೋ ಪ್ರಕಟಿಂಚಾರು. ಆ ಮಾದರಿಗಾ ಆ ಕಲಿಯುಗ ವರದುಡು ದರ್ಶನಮಿಚ್ಚಿನಪ್ಪುಡು ಐನ ಅನುಭವಾನ್ನಿ ಮೀತೋ ಪಂಚುಕೋವಾ- ಲನೇದೇ ಈ ಚಿನ್ನ ಪ್ರಯತ್ನಮು. ’ನಿನ್ನು ಚೂಡಾಲನಿ ಮನಸುಲೋ ಆಸವಚ್ಚಿ,ನೀ ದಯತೋ ಈ ಮಹಾ ಕ್ಷೇತ್ರಾನಿಕಿ ವಚ್ಚಿ ನೀ ದರ್ಶನಮು ಚೇಯಾಲನಿ ನನ್ನು ಅಕ್ಕಡ ತೆಚ್ಚಿ ದರ್ಶನಮಿಚ್ಚ್ಯಾವು. ’ಉದಯಕಾಲಮುಲೋ ಪುಟ್ಟಿನ ಭಾಸ್ಕರುನಿ ರಶ್ಮಿನಿ ಪೊಗಡನಾ, ಕೊಂಡಲೋ ಉಂಡೇ ಪ್ರಕೃತಿ ಸೌಂದರ್ಯಾನ್ನಿ ಪೊಗಡನಾ, ಧಗಧಗಿಂಚೆ ನೀ ದೇವಾಲಯ ಸ್ವರ್ಣ ಕಲಶಾನ್ನಿ ಪೊಗಡಾನಾ, ಉದಯಕಾಲಮುಲೋ ವಿನೇ ಉದಯಗೀತಾನ್ನಿ ಪೊಗಡನಾ, ಪಾದಮುಅಲ್ಪೈ ಪಾದಮು ಪೆಟ್ಟಿ ನಡಚುತುನ್ನ ಭಕ್ತವೃಂದಾನ್ನಿ ಪೊಗಡನಾ, ಸಮೂಹಮುಲೋ ಭಜಿಂಚೆ ಗೊವಿಂದನಾಮಮುನಿ ಪೊಗಡನಾ, ದರ್ಶನಮು ಚೇಯಾಲನೆ ಆತುರಮು ಪೊಗಡನಾ, ದಯಚೇಸಿ ನಿಲುಚಿನ ನೀ ಕಾರುಣ್ಯಮು ಪೊಗಡನಾ, ಎದುರುಗಾ ನಿಲುಚಿನಪ್ಪುಡು ವಚ್ಚಿನ ಕಂಪನಮು ಪೊ ಗಡನಾ, ನೀ ಮುದ್ದು ರೂಪಾನ್ನಿ ದರಿಶಿಂಚಿ ಕಲುಗಿನ ಆನಂದನಮುನಿ ಪೊಗಡನಾ, ಸರ್ವಾಂಗ ಸುಂದರುಡೈ ನಿಲುಚಿನ ನೀ ಸೌಂದರ್ಯಾನ್ನಿ ಪೊಗಡನಾ, ಸಾಯುಜ್ಯಮೇ ದೊರಕಿನ ಸಂತೋಷಮುನಿ ಪೊಗಡನಾ, ಆಕರ್ಷಿಂಚೆ ನಯನದ್ವಯಮುನಿ ಅಂದಾನ್ನಿ ಪೊಗಡನಾ, ಭಕ್ತವ್ರುಂದಮುನಿ ಮೊರವಿನೆ ಕರ್ಣ ಅಂದಾನ್ನಿ ಪೊಗಡನಾ, ನವ್ವು ತೆಲುವಿಂಚೆ ಅಧರಮುನಿ ಅಂದಾನ್ನಿ ಪೊಗಡನಾ, ಕೌಸ್ತುಭಾಭರಣಮು ಧರಿಂಚಿನ ಕಂಠಾನ್ನಿ ಪೊಗಡನಾ ಸರ್ವಾಭರಣಭೂಶಿತುಡೈ ಶೋಭಿಂಚೆ ಸೌಂದರ್ಯಾನ್ನಿ ಪೊಗದಾನಾ, ಶರಣು ಪೊಂದಾಲನಿ ಚಪ್ಪೇ ಕರ ಅಂದಾನ್ನಿ ಪೊಗಡನಾ, ಶಂಖ ಚಕ್ರಧರುಡೈ ವಿಝೃಂಭಿಂಚೆ ಶೋಭಾನ್ನಿ ಪೊಗಡನಾ, ಶರಣ ರಕ್ಷಕ ನೀ ಹ್ರುದಯವೈಶಾಲ್ಯಮುನಿ ಪೊಗಡನಾ, ಕಲಿಯುಗಮುಲೋ ಧರ್ಮಮುನಿ ಕಾಪಾಡವಲಾನ್ನಿ ವಚ್ಚಿ ಕೊಂಡಲೋ ನೆಲೆಚಿನ ಶ್ರೀ ವೆಂಕಟೇಶ್ವರಾ, ಎನ್ನಿ ಜನ್ಮಲ ಪುಣ್ಯಮೋ ಚೇರಿ ಈನಾಡು ನೀ ದರ್ಶನಮು ದೊರಕಿಂದಿ, ಮರವಲೇಕ ಮೋಕ್ಷ ಭಿಕ್ಷ ಪ್ರಸಾದಿಂಚವಯ್ಯ ಹೇ ದೀನರಕ್ಷಕ, ನಯನದ್ವಯಮುಲೋ ಕಣ್ಣೀಳ್ಳು ಪೆರುಗಿಂದಿ, ಮಾಟಲು ರಾಕ ಗೊಂತಲು ಕಟ್ಟಿಂದಿ, ಅಕಂಡಮುಗಾ ಚೇಸಿನ ಧ್ಯಾನಮು ಫಲಮಿಚ್ಚಿಂದಿ, ನೀ ಪಾದಮುಲೋ ಸಂಗಮಿಂಚೆ ಸಮಯಮು ವಚ್ಚಿಂದಿ, , ೧೧.ಪಂಚಲಿಂಗದರ್ಶನಂ. ------------------------ ಐಯ್ಯಿಂದಿ ಈನಾಡು ಪಂಚಲಿಂಗದರ್ಶನಂ ಐಯ್ಯಿಂದಿ ಈನಾಡು ಜೀವನ ಸಾಫಲ್ಯಂ ಐಯ್ಯಿಂದಿ ಈನಾಡು ವೈದ್ಯೇಶ್ವರ ದರ್ಶನಂ ಐಇಯ್ಯಿಂದಿ ಈನಾಡು ಪರಮಾನಂದಂ ----ಯ್----------------------------- ಅಯ್ಯಿಂದಿ ಈನಾಡು ಕಾವೇರಿ ದರ್ಶನಂ ಅಯ್ಯಿಂದಿ ಈನಾಡು ಕಲ್ಮಶದಹನಂ ಅಯ್ಯಿಂದಿ ಈ ನಾಡು ಸ್ವಾಮಿವಾರಿ ರಥೊತ್ಸವಂ ಅಯ್ಯಿಂದಿ ಈ ನಾಡು ನೇತ್ರಾನಂದಂ ---------------------------- ಅಯ್ಯಿಂದಿ ಈ ನಾಡು ಮಾಇಂಟಿ ಕೈಂಕರ್ಯಮ್ ಅಯ್ಯಿಂದಿ ಈನಾಡು ಭಕ್ತಿ ಸಂಗಮಂ ಅಯ್ಯಿಂದಿ ಈ ನಾಡು ಬಂದುವಾರಿ ಮಿಲನಂ ಅಯ್ಯಿಂದಿ ಈ ನಾಡು ಹೃದಯಾನಂದಂ ----------------------------- ಅಯ್ಯಿಂದಿ ಈ ನಾಡು ಸಂಘಶಕ್ತಿ ದರ್ಶನಂ ಅಯ್ಯಿಂದಿ ಈ ನಾಡು ದಿವ್ಯ ದರ್ಶನಂ ಅಯ್ಯಿಂದಿ ಈ ನಾಡು ಮಾಸ್ವಾಮಿ ಅನುಗ್ರಹಂ ಅಯ್ಯಿಂದಿ ಈ ನಾಡು ಸ್ವಾಮಿ ಕೃಪಾ ಸಂಗ್ರಹಂ --------------------------------------- ೧೨,ಗುರುದೇವುನಿ ಸ್ಮರಣಂ. ------------------------ ಮನಮೇ ಸ್ಮರಿಂಚು ಗುರುದೇವುನಿ ಮಹಿಮಾನ್ವಿತುಲೈನ ಗುರುದೇವುನಿ ಮೋಕ್ಷಮು ದೊರಕಿಂಚೆ ಗುರುದೇವುನಿ ಮಾ ಪರಮ ಪೂಜ್ಯುಲೈನ ಗುರುದೇವುನಿ ಅವನಿಲೋ ಉಂಡೇ ಗುರುದೇವುನಿ ಅಮ್ಮನಿ ಆರಾದಿಂಚೆ ಗುರುದೇವುನಿ ಅಂದರಿನಿ ಅನುಗ್ರಹಿಂಚೆ ಗುರುದೇವುನಿ ಆಶ್ರಯದಾತುಲೈನ ಗುರುದೇವುನಿ ಶಾರದಮ್ಮುನಿ ಸೇವಿಂಚೆ ಗುರುದೇವುನಿ ಶಾಂತಸ್ವರೂಪುಲೈನ ಗುರುದೇವುನಿ ಶಂಕರ ಪ್ರತಿರೂಪಮೈನ ಗುರುದೇವುನಿ ಶರಣರಕ್ಷಕುಲೈನ ಗುರುದೇವುನಿ ಎಪ್ಪುಡು ನವ್ವುತುನ್ನ ಗುರುದೇವುನಿ ಎಪ್ಪುಡು ಅನುಗ್ರಹಿಂಚೆ ಗುರುದೇವುನಿ ಎಪ್ಪುಡು ದರ್ಶನಮಿಚ್ಚೆ ಗುರುದೇವುನಿ ಎಪ್ಪುಡು ದೈವಾರಾಧಕುಲೈನ ಗುರುದೇವುನಿ ==================================== ,
೫.ನೀ ರೂಪಮು ------------ ಅಧ್ಭುತಮಯ್ಯ ನೀ ರೂಪಮು ಅವರ್ಣನೀಯಮೈನ ನೀ ರೂಪಮು ಅಂದರು ಚೂಸಿ ಮೋಹಮು ಪೊಂದಿನ ಸುಂದರ ಅಸಮಾನ್ಯಮೈನ ರೂಪಮು ಮನಸುಲೊ ಪಡಿಂದಿ ನೀ ರೂಪಮು ಚೂಡಾಲನಿ ವಚ್ಚಿಂದಿ ನಾಭಾಗ್ಯಮು ಎದುರಿಂಚಿನ ಕಷ್ಟಾಲನಿ ಮರಪಿಂಚಿ ಎದುರುಗ ಕನಪಡೆ ದಿವ್ಯ ರೂಪಮು ಎನ್ನೋ ತಾಪಸುಲು ತಪಸು ಚೇಸಿನಾ ಚೂಡೇದಾನಿಕಿ ದೊರಕಲೇನಿ ರೂಪಮು ಭಕ್ತಿತೊ ನಿನ್ನು ಆರಾಧಿಂಚಗ ನೂವು ಪ್ರಸಾದಿಂಚೆ ದಿವ್ಯ ರೂಪಮು ಸಪ್ತಗಿರಿಲೋ ನೆಲೆಚಿ ಸಮಸ್ತ ಭಕ್ತುಲ ಸನ್ಮಂಗಳಂ ಚೇಸೆ ದಿವ್ಯ ರೂಪಮು ಸಮಸ್ತ ಲೌಕಿಕ ಸುಖಾನ್ನಿ ವದಲಿ ಸಾಮೀಪ್ಯಾನಿಕಿ ಸ್ವಾಗತಿಂಚೆ ಭವ್ಯ ರೂಪಮು ದಿವ್ಯಾಭರಣಮುತೋ ಪ್ರಾಜ್ವಲ್ಯಮಾನುಡೈ ದರ್ಶನಮಿಚ್ಚೇ ದಿವ್ಯ ರೂಪಮು ಅಶ್ರಯಮುನಿಚ್ಚಿ ಅಭಯಮು ಚೂಪಿಂಚೆ ಅದ್ವಿತೀಯಮೈನ ಅಖಂದ ರೂಪಮು ------------------------------ ೬,ಶ್ರೀ ರಾಮ ------------ ಏಮನಿ ಚಪ್ಪನಯ್ಯ ಶ್ರೀ ರಾಮ ಏಮನಿ ಚಪ್ಪನಯ್ಯ ಸುರ್ಯವಂಶಮುಲೋ ಜಗಮುಲೊ ಅವತರಿಂಚಿ ಮಾನವ ಲೀಲಲು ಚೂಪಿನ ನೀ ಮಹಿಮ [ಏಮನಿ] ಪರಮಾತ್ಮುಡೈತೇನು ಸಾಮಾನ್ಯ ಮಾನವುಡೈ ಕಷ್ಟಮುಲನ್ನಿ ನೂವು ಎದುರಿಂಚಿ ಹೃದಯಮುಲೋ ಸ್ತೈರ್ಯಮುನಿ ನಿಲಪೆಟ್ಟಿ ಮಾನವುಲಕು ಮಾರ್ಗದರ್ಶನಮು ಚೇಸಿತಿವಿ [ಏಮನಿ] ಪಶುಪಕ್ಷಿ ಮಾನವ ವಾನರ ಅಸುರುಲಂದರುನು ಪ್ರೇಮತೊ ಚೂಸಿನ ಮಹಾನುಭಾವ ಕೋಪಮುನಿ ಅಪರೂಪಂಗಾ ಚೂಪಿಂಚಿನ ಶಾಂತಿಕಿ ಸಾಕಾರಮೂರ್ತಿ ನೂವಯ್ಯ [ಏಮನಿ] ಜಗಮು ಸಾಗರಮು ಗಿರಿ ವೃಕ್ಷ ವೃಂದಮು ಉಂಡೇವರುಕು ನೀ ಕಥ ಉಂಟುಂದಯ್ಯ ದಾನಿಕೆ ಅನ್ನಿ ಭಕ್ತುಲು ನಿನ್ನು ಹೃದಯಮುಲೋ ನಿಲಪೆಟ್ಟಿ ಆರಾಧಿಂಚಿನಾರಯ್ಯ [ಏಮನಿ] ------------------------------------------ ೭,ಭದ್ರಾಚಲ ರಾಮ. -------------------- ಎನ್ನೋ ಜನ್ಮಮುಲ ಫಲಮು ತೆಲಿಯದು ದರ್ಶನಮು ಈ ನಾಡು ಇಚ್ಚಿತಿವಿ ಭವಭಯ ಹಾರಕ ಭದ್ರಾಚಲ ರಾಮ ನಾ ಜನ್ಮಮು ಸಾರ್ಥಕಮು ಚೇಸಿಂದಿ. ಆಕಾಂಕ್ಷ ಮನಸುಲೋ ಇಚ್ಚಿನದಿ ನೂವೇ ಅವಾಕಾಶಮುನಿ ಇಚ್ಚಿನದಿ ನೂವೇ ಅನ್ನಿ ಕಷ್ಟಾಲನಿ ದಯತೋ ನಿವಾರಿಂಚಿ ದರ್ಶನಮಿಚಿಚಿನ ದಯಾಮಯುಡೂ ನೂವೇ ಸೀತಾ ಸಮೇತ ಸೌಮಿತ್ರಿ ಜತ ಚೇರಿ ಆಸೀನುಡೈನ ಅಯೋಧ್ಯಾಪತಿ ಒಕಸಾರಿ ಚೂಸಿತೆ ಮಳ್ಳಿ ಚೂಡಾಲನಿ ಆಸಲು ಇಚ್ಚಿನ ಜಾನಕೀಪತಿ. ನೀ ಜೀವಿತಮುಲೋ ಅನ್ನಿ ಭಕ್ತುಲಕು ಪ್ರೇಮ ಭಿಕ್ಷ ಇಚ್ಚಿನ ದೇವುಡು ನೂವಯ್ಯ ಸಮಯಮು ಮರಚಿ ಸದಾಕಾಲಮು ಕಾಪಾಡೇ ಸ್ವಾಮಿ ನೂವೇ ಕೋದಂಡರಾಮಯ್ಯ ================================== ೮.ಮಂಚಿ ಕ್ಷಣಮು ------------------ ನಿನ್ನು ಚೂಸಿನ ಆ ಕ್ಷಣಮು ಮಂಚಿ ಕ್ಷಣಮು ನಾ ಜಿವನಮುಲೋ ಮಧುರಮೈನ ಕ್ಷಣಮು ಜಿವನಮುಲೋ ಒಕಸಾರಿ ವಚ್ಚೆ ಚೂಸೆ ಕ್ಷಣಮು ಶ್ರೀ ಶ್ರೀನಿವಾಸ ಅನಿರ್ವಚನೀಯಮೈನ ಪುಣ್ಯ ಕ್ಷಣಮು ಚೂಸೆ ಆಶ ಉದಿಂಚಿನದಿ ಮಂಚಿ ಕ್ಷಣಮು ದಾನಿಕಿ ನಿರ್ಧರಿಂಚಿ ಚೇಸೆ ಯಾತ್ರ ಮಂಚಿ ಕ್ಷಣಮು ಶ್ರಮಮುನಿ ಮರಚಿ ನಿಲುಚೇದಿ ಮಂಚಿ ಕ್ಷಣಮು ಗೋವಿಂದ ನಾಮಮು ಚೆಪ್ಪಿ ಸಾಗೇದಿ ಮಂಚಿ ಕ್ಷಣಮು ಮಹಾದ್ವಾರ ದಗ್ಗರ ವಚ್ಚೆ ಕಾತುರಮು ಮಂಚಿ ಕ್ಷಣಮು ಎದುರುಗ ನಿಲುಚಿತೇ ವಚ್ಚೆ ಪರವಸಮು ಮಂಚಿ ಕ್ಷಣಮು ಪಾದಮು ಪೈ ಪಾದಮು ಪೆಟ್ಟಿ ನಡಚೇದಿ ಮಂಚಿ ಕ್ಷಣಮು ಪರಂಧಾಮ ಪರವಶಮುತೋ ಚೂಸೇದಿ ಮಂಚಿ ಕ್ಷಣಮು ನೇತ್ರಮುಲೋ ಅನಂದ ಭಾಷ್ಪಂ ಪೆರುಗೇದಿ ಮಂಚಿ ಕ್ಷಣಮು ಚೇಯಿ ರೆಂಡು ಭಕ್ತಿತೋ ನಮಿಂಚೇದಿ ಮಂಚಿ ಕ್ಷಣಮು ಮಾಟಲು ರಾಕ ಮೌನಮಯ್ಯೇದಿ ಮಂಚಿ ಕ್ಷಣಮು ಮಾಧವಾ ಮೋಕ್ಷಮು ಅಡುಗೇದಿ ಮಂಚಿ ಕ್ಷಣಮು ಸಂಸಾರ ಗೊಡವ ಮರಚೇದಿ ಮಂಚಿ ಕ್ಷಣಮು ಸಂವೇದನಮುತೋ ಸೇವ ಚೇಸೇದಿ ಮಂಚಿ ಕ್ಷಣಮು ಸಂಪುರ್ಣ ಶರಣಂ ಪೊಂದಿನ ನಾಡು ಮಂಚಿ ಕ್ಷಣಮು ಸ್ವಾಮಿ ನೇನು ನೀಲೋ ಸಂಗಮಂ ಅಯ್ಯೇದಿ ಮಂಚಿ ಕ್ಷಣಮು ------------------------------------------------- ೯.ಶ್ರೀ ಶ್ರೀನಿವಾಸ --------------------- ದರ್ಶನಮು ಈಯವನಿ ಪ್ರಾರ್ಥಿಂಚಗ ಕರುಣತೋ ದರ್ಶನಮು ಇಚ್ಚಿನಾವು ನೀಕು ಎಂತ ದಯಮಯ್ಯ ಶ್ರೀ ಶ್ರೀನಿವಾಸ ಎಟುಲ ನಿನು ಪೊಗಡೇದಿ ಶ್ರೀ ಶ್ರೀನಿವಾಸ ಕಲಿಯುಗ ಪ್ರತ್ಯಕ್ಷ ದೈವಮೂ ನೂವೇ ಕನ್ನತಲ್ಲಿಗಾ ನನ್ನು ಫಾಲಿಂಚೇದಿ ನೂವೇ ಕಳ್ಳು ರಪ್ಪಲಾಂಟಿ ನನ್ನು ರಕ್ಷಿಂಚೇದಿ ನೂವೇ ಕಮನೀಯರೂಪ ನಾಕು ಕಲ್ಪತರುವೂ ನೂವೇ ಚೂಡಾಲನಿ ನಾಕು ಆಶಲು ಇಚ್ಚಿನದಿ ನೂವೇ ಚೂಸೇದಾನಿಕಿ ನಾಕು ಶಕ್ತಿ ಇಚ್ಚಿನದಿ ನೂವೇ ಚೂಪು ಚೂಡಗ ಸಾರ್ಥಕಮು ಚೇಸಿನದಿ ನೂವೇ ಚೂಡಗ ಚೂಡಗ ಹರ್ಶಮಿಚ್ಚಿನದಿ ನೂವೇ ಸಾಫಲ್ಯಮೈನದಿ ಈ ನಾಡು ನಾ ಬ್ರತುಕು ಸ್ವಾಮಿ ಸಾನ್ನಿಧ್ಯಮು ದೊರಕಿಂದಿ ಪಾಮರುನಿಕಿ ಸ್ವಾಮಿ ಸಂಸಾರ ಸಾಗರಮುನಿ ದಾಂಟಿಂಚು ಸ್ವಾಮಿ ಸಾಯುಜ್ಯ ವರಮು ನಾಕು ಈವಯ್ಯ ಸ್ವಾಮಿ ೯.ಕೊಂಡಲೊ ಉಂಡಾಡು. ----------------- ಕೊಂಡಲೊ ಉಂಡಾಡು ನಾ ಸ್ವಾಮಿ ಕೊಂಡಾಲೊ ಉಂಡಾಡು ರಾ ಅನಿ ಪಿಲಿಚ್ಯಾಡು ನಾ ಸ್ವಾಮಿ ರಾ ಅನಿ ಪಿಲಿಚ್ಯಾಡು ದರ್ಶನಮಿಚ್ಯಾದು ನಾ ಸ್ವಾಮಿ ದರ್ಶನಮಿಚ್ಯಾಡು ದಗ್ಗರ ನಿಲುಚಿ ದರ್ಶನಮು ಚೇಸೆ ಅವಕಾಶಮಿಚ್ಯಾಡು ಶಕ್ತಿಯುನಿಚ್ಯಾಡು ನಾಕು ಶಕ್ತಿಯುನಿಚ್ಯಾಡು ಪಯಣಮು ಚೇಸಿ ಪರಂಧಾಮುನಿ ಚೂಸೆ ಶಕ್ತಿಯುನಿಚ್ಯಾಡು ಚೂಸೆ ಕಾತುರಮು ಮನಸುಲೋ ಪೆಟ್ಟಿ ನಿಲಿಚಿ ಪೆಟ್ಯಾಡು ಅಕ್ಕಡ ನಿಲುಚಿ ಪೆಟ್ಯಾಡು ಆಕಾಂಕ್ಷಲೋ ಕ್ಷಣಮು ಯುಗಮುಗಾ ಮಾರಿಂಚಿ ಪರೀಕ್ಷ ಚೇಸ್ಯಾಡು ನನ್ನಿ ಪರೀಕ್ಷ ಚೇಸ್ಯಾಡು ನೇನು ಉಂಡಗ ನೀಕು ವೇದನ ತರಮಾ ಅನ್ನಾಡು ನಾ ಸ್ವಾಮಿ ತರಮಾ ಅನ್ನಾಡು ಚೇಯಿ ಪಟ್ಟುಕೊನಿ ನಾ ಸ್ವಮಿ ಸಾನ್ನಿಧ್ಯಾನಿಕಿ ತೀಸುಕೊನಿ ವೆಳ್ಯಾಡು ಎಂತ ಕಾವಲ ಚೂಸುಕೋ ಅನಿ ಅಜ್ಯ ಪೆಟ್ಟಾಡು ನಾ ಸ್ವಾಮಿ ಆಜ್ಯ ಪೆಟ್ಯಾಡು ಎದುರುಗ ನಿಲುಚಿ ಎಕಾಂತ ಸೇವಕು ಅವಕಾಶಮಿಚ್ಯಾಡು ನಾ ಸ್ವಾಮಿ ಅವಕಾಶಮಿಚ್ಯಾಡು ಅಕ್ಕಡ ನಿನ್ನು ಜರುಗಂಡಿ ಅನ್ನಿ ಚಪ್ಪಿತೆ ಭಾದ ಏಮನ್ನಾಡು ನಾಸ್ವಾಮಿ ಭಾದ ಏಮನ್ನಾಡು ಎಪ್ಪುಡು ನೀ ಹೃದಯಮುಲೊ ನೇನು ಉಂಡಾನನಾಡು ನಾ ಸ್ವಾಮಿ ನೇನು ನೂವು ಒಕಟೇ ಅನೆ ರಹಸ್ಯಮು ಚಪ್ಯಾಡು ನಾ ಸ್ವಾಮೀ ರಹಸ್ಯಮು ಚಪ್ಯಾಡು ನೂವು ನಾಲೋ ಕರಗಿಪೋವನಿ ಸಂದೇಶಮಿಚ್ಯಾಡು ನಾ ಸ್ವಾಮಿ ಸಂದೇಶಮಿಚ್ಯಾಡು ನನ್ನು ಪ್ರಾಪಂಚಿಕ ಸುಕಮು ಅಡುಗವೊದ್ದನ್ನಾಡು ನಾ ಸ್ವಾಮಿ ಅಡುಗವೊದ್ದನ್ನಾಡು ನನ್ನು ಪೊಂದೇದಾನಿಕಿ ನಾ ಅನುಗ್ರಹಮು ಕಾವಾಲಿ ಅನಾಡು ನಾ ಸ್ವಾಮಿ ಅನ್ನಾಡು

devaganamrutham

ದೇವಗಾನಾಮೃತ= ರಚನೆ;.ಶಣ್ಮುಖಪ್ರಿಯ ಅನುಗ್ರಹ;ಶ್ರೀ ಕುಕ್ಕೆ ಸುಬ್ರಮಣ್ಯ ಸ್ವಾಮಿ. ಆಶೀರ್ವಾದ;ಶ್ರೀ ಆವನಿ ಶೃಂಗೇರಿ ಮಹಾಸವಾಮಿಗಳು; ------------------------------------------------ .೧.ಶ್ರೀ ರಾಮ ----------==== ನಿನ್ನೇ ನಂಬಿತಿರಾ ಶ್ರೀ ರಾಮ ಜಗದಭಿರಾಮ ಕಲ್ಯಾಣರಾಮ/ ಮಾನವ ಜನ್ಮಮು ವಚ್ಚಿಂದಿ ದಾನಿ ಜತೆಲೋ ಆಸಲು ತೆಚ್ಚಿಂದಿ ಆಶಾಪಾಶಲು ಮನಸುನಿ ಬಂದಿಂಚಿ ನೀ ಪಾದ ಧ್ಯಾನಮೇ ಮರಚಿಂದಿ ಎನ್ನಿ ಧ್ಯಾನಮು ತಪಮು ಚೇಸಿನಾ ನೀ ದಯಲೇಕ ಮನಸು ಮಾರದು ಭಕ್ತವತ್ಸಲ ಬಂಧ ಮುಕ್ತುಡು ಚೇಸಿ ನನ್ನು ದಾಂಟಿಂಚವಿಯ್ಯ ಜಗದಭಿರಾಮ ರಾಗ ದ್ವೇಷಾಲು ರಾಕ ಚೂಸುಕೋ ರಾಜೀವ ನೇತ್ರ ಶ್ರೀರಾಮ ಸಂಸಾರಸಾಗರ ಪಯಣಮು ದಾಂಟಿಂಚಿ ರಕ್ಷಿಂಚವಯ್ಯ ಓ ಪರಂಧಾಮ ============================= ೨.ಶ್ರೀ ವೆಂಕಟೇಶ್ವರ. ======================= ಏಡು ಕೊಂಡಲ ಸ್ವಾಮಿ ರಾವಯ್ಯ ವಚ್ಚಿ ನಾಕು ವರಮು ಈವಯ್ಯ/ ಭೋಗಭಾಗ್ಯಮುಲು ಇಚ್ಚಿನಾವು ಭಾರ್ಯ ಬಿಡ್ಡಲನು ಇಚ್ಚಾವು ಸುಖಮು ನಾಕು ದೊರಕಲೇದಯ್ಯ ಈ ಬಂಧನಮು ಚಾಲಯ್ಯ ಶ್ರೀ ಶ್ರೀನಿವಾಸ. ಪಾದದ್ವಯಮುಲೋ ಭಕ್ತಿಯುನಿಚ್ಚಿ ಮೋಕ್ಷ ದ್ವಾರಮು ತೀಸಿ ಪೆಟ್ಟಿ ಅಮ್ರುತ ಹಸ್ಥಮುತೊ ಅಭಯಮುನಿಚ್ಚಿ ರಕ್ಷಿಂಚವಯ್ಯ ವಚ್ಚಿ ಶ್ರೀ ಶ್ರೀನಿವಾಸ ಹ್ರುದಯಮಂಟಮುಲೋ ನಿಲವಯ್ಯ ಸ್ವಾಮಿ ಅಹಂಕರಮುನಿ ವದಲಿಂಚಿ ಆಶಲು ದೂರಪೆಟ್ಟಿ ಆತ್ಮ ಜ್ಞಾನ ವರಮುನಿ ಇಚ್ಚಿ ಆದರಿಂಚಿ ಬ್ರೋವವಯ್ಯ ಶ್ರೀ ಶ್ರೀನಿವಾಸ ====================================== ೩.ನೀ ರೂಪಮು ------------ ಎಂತ ಅಧ್ಭುತಮಯ್ಯ ನೀ ರೂಪಮು ಜಗಮೇ ಮೋಹಿಂಚಿನ ನೀ ರೂಪಮು ಎದುರುಗ ನಿಲುಚಿ ಚೂಸುತುಂಟೆ ಅನ್ನಿ ಮರಚಿ ಪೋಯೆ ದಿವ್ಯ ರೂಪಮು. ಮನಮುಲೊ ಸ್ಥಿರಮುಗ ನಿಲಿಚೇ ರೂಪಮು ಚೂಡಾಲನಿ ಆಶ ವೃದ್ಧಿಂಚೆ ರೂಪಮು ಮನ್ಮಥುಡು ಸಿಗ್ಗುತೊ ಮರಚಿ ವೆನಕುಲುಂಡಿ ಅಂದರು ವಂದಿಂಚೆ ನೀ ರೂಪಮು ಪದ್ಮಾವತಿ ದೇವಿ ಪೆಳ್ಳಿ ಚೇಸುಕೊನಿ ಪಕ್ಕಮುಲೊ ನಿಲುಬಡಿನ ರೂಪಮು ಅನುಭವಿಂಚೆ ಕಷ್ಟಾಲನಿ ಮರಪಿಂಚಿ ಆನಂದಮುನಿ ಭಕ್ತುಲಕು ಪ್ರಸಾದಿಂಚೆ ನೀ ರೂಪಮು ದಿವ್ಯಾಭರಣಮುತೊ ಶೋಭಾಯಮಾನುಡೈ ದಿನಮು ಕನುಪಿಂಚೆ ನೀ ರೂಪಮು ಕಲಿಯುಗ ಪ್ರತ್ಯಕ್ಷ ದೇವುಡೈ ನಿಲುಚಿನ ಕಲ್ಯಾಣಮು ಚೇಸೆ ನೀ ರೂಪಮು ಕನ್ನತಂಡ್ರಿಗಾ ನೂವು ಎಪ್ಪುಡು ಉಂಡಾಲನಿ ಅಂದರಿಕು ಅಭಯಮಿಚ್ಚೆ ಅಪೂರ್ವ ರೂಪಮು ಕನ್ನತಲ್ಲಿಗಾ ಕರುಣತೊ ಕಾಪಾಡೇ ಕೈವಲ್ಯದಾತುನಿ ಕಮನೀಯ ರೂಪಮು =============================== ೪.ತಲ್ಲಿ. -------- ಹೃದಯಮುಲೋ ನೆಲಚಿ ಭಕ್ತುಲಂದರಿನಿ ಕಾಪಾಡೆ ತಲ್ಲಿ ಹೃದಯ ಪೂರ್ವಮೈನ ಅಭಿನಂದನಮು ನೀಕು ತಲ್ಲಿ ಹೃದಯುಮುನಿಂಚಿ ವಚ್ಚಿನ ಈ ಗಾನಮು ಸ್ವೀಕರಿಂಚಿ ಹೃತ್ಕಮಲವಾಸಿನಿ ರಕ್ಷಿಂಚು ಅಂದರಿನಿ ನಿರಂತರಮುಗಾ ತಲ್ಲಿ ಪ್ರಥಮ ಮೂನ್ನಾಳ್ಳು ಮಹಾಕಾಳಿಗಾ ವಿಜೃಂಬಿಂಚಿ ಭಕ್ತುಲಕು ಶಕ್ತಿ, ವೀರಮನಿಚ್ಚಿ ಅನುಗ್ರಹಿಂಚಿನಾವು ಅಹಂಕಾರಮನೆ ಅಸುರುನಿ ಸಂಹರಿಂಚಿ ಮೋಕ್ಷಾನಿಕಿ ಮಾರ್ಗಮು ಚೂಪಿಂಚಿನಾವು ತರುವಾತ ಮುನ್ನಾಳ್ಲು ಮಹಾಲಕ್ಷ್ಮಿಯೈ ಕನುಪಿಂಚಿ ಸಿರಿಸಂಪದಮುಲನಿ ಭಕ್ತುಲಕು ಇಚ್ಚಿನಾವು ಜೀವನಮುನಿ ಹರ್ಷದಾಯಕಮ್ ಚೇಯಲವನಿ ಅನ್ನಿ ಭೊಗಮುಲನಿಚ್ಚಿ ಅನುಗ್ರಹಿಂಚಿನಾವು ಮಳ್ಳಿ ಮುನ್ನಾಳ್ಲು ಮಹಾಸರಸ್ವತಿಯೈ ಭಕ್ತುಲಕು ಜ್ಞಾನಮುನಿ ಇಚ್ಚಿನಾವು ಅಜ್ಞಾನಮು ಹರಿಂಚಿ ಅಬ್ಯುದಯಾನಿಕಿ ವೆಲುಗು ಚೂಪಿನ ತಲ್ಲಿ ನೂವು ಐನಾವು ವಿಜಯದಶಮೀ ರೋಜು ವಿಜಯಲಕ್ಷ್ಮಿ ನಾಮಮುತೋ ವಿಜೃಂಬಿಂಚಿ ಧರ್ಮಾಂಧುಲೈನ ಅಸುರಕುಲಮುನಿ ವಧಿಂಚಿ ದಶ ದಿಕ್ಕುಲೋ ನೀ ಪೇರು ವ್ಯಾಪಿಂಚಗ ದಯಾಮಯಿಯೈ ವಿಜಯಮುನಿ ತೆಚ್ಚಿನಾವು ನವರಾತ್ರಿ ಸಮಯಮುಲೋ ನವರೂಪಮು ಧರಿಂಚಿ ನವವಿಧಮೈನ ಸೇವಾನ್ನಿ ಸ್ವೀಕರಿಂಚಿ ನವವಿಧಭಕ್ತಿತೋ ಆರಾಧನಂ ಚೇಸೆ ನರಲಂದರುನಿ ನೂವು ರಕ್ಷಿಂಚಿನಾವು ತ್ರಿಮುರ್ತುಲು ನೀಕು ಶರಣಮು ಪೊಂದಿ ಭಕ್ತಿತೋ ನೀಕು ಸೇವಾಲು ಚೇಸುತುನ್ನಾರು ದುಷ್ಟ ಶಿಕ್ಷಣ ಕಾವಲನಿ ಶಕ್ತಿಯುನಿಚ್ಚಿ ದುರ್ಗಾದೇವಿ ನೀಕು ರೂಪಮಿಚ್ಚ್ಯಾರು ವಿವಿಧ ರೂಪಮುತೋ ವಿವಿಧ ಆಯುಧಮುನಿ ಧರಿಂಚಿ ಸಿಂಹವಾಹನಮುನಿ ಅಲಂಕರಿಂಚಿ ಸಿಂಹವಾಹಿನಿಯೈ ಸಮಸ್ತ ಅಸುರವೃಂದಮುನಿ ಸಂಪಿನ ಮಹಾತಲ್ಲಿ ಓ ದುರ್ಗಾ ಅಮ್ಮ. ಮನಸುಲೋ ಉದ್ಭವಿಂಚೆ ಮಹಾಶಕ್ತಿಯೈ ಅನುಷ್ಟಾನಮು ಚೇಸೆ ಕ್ರಿಯಾ ಶಕ್ತಿಯೈ ವಿಧಾನಮು ಚೂಪಿಂಚೆ ಜ್ಞಾನಶಕ್ತಿಯೈ ವಿಜ್ರುಂಬಿಂಚೆ ತಲ್ಲಿ ನೀಕು ನಾ ಅಭಿವಂದನಮು